Phedra
₹180.00
Translator: Madhava Chippalli
ರಾಸೀನ್ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು; ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ‘ಸೈಕಾಲಜಿಯ ದುರ್ಬೀಜ’ ಬಿತ್ತಿದ ಕೃತಿ ಇದು! ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು; ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.
Interested readers may write to us at mup@manipal.edu about purchasing the book.
| Categories: | Kannada, Plays and Theatre, Texts in Translation |
|---|
| Format |
|---|
Related products
-
A Valiant Journey Through the Silk Route
₹575.00Author: Paravastu Lokeshwar, Translator: Shobha Dulluri
A Valiant Journey through the Silk Route is a travelogue that covers the incredible travel across the ancient Silk Route with the most alluring halts in Uzbekistan, Kyrgyzstan, and China to achieve a lifetime dream of a vagabond. The journey that starts in New Delhi and ends in Beijing opens up new vistas that are fascinating. The route covers historical monuments, museums, ancient oases, cemeteries, rural settings, public marketplaces, and several other landmarks and attractions. The travel continues through the deserts, passes by the rivers, treks up on the mountainous terrains – the path through which the great ancient travellers trudged.
Interested customers may write to us at mup@manipal.edu about purchasing the book.
Also available on

-
Geeta Niti Katha
₹850.00Author: Shivaji Bhave, Translator: Vishambharnath Agarwal
यह पुस्तक भगवद् गीता के प्रत्येक श्लोक पर आधारित लघुकथाओं का संकलन है। ये कथाएँ श्री शिवाजी भावे (आचार्य विनोबा भावे के छोटे भाई) ने 1950 के दशक में मराठी में लिखी। इन कथाओं की परम्परा पंचतंत्र और Aesop’s Fables से शुरू होती है।
कथाएँ बहुत ही रोचक और सरल हैं एवं गीता के गहन विषय को सुगमता से समझने में सहायक भी। जीवन के मूल्यों को बहुत ही सरल भाषा में समझाती है जिससे बच्चे बूढ़े और युवा सभी कुछ न कुछ ग्रहण कर सकते हैं।
Interested customers may write to us at mup@manipal.edu about purchasing the book.
Also available on

-
The Path of Proofs – Pramanapaddhati of Sri Jayatirtha
₹250.00Author: Shrinivasa Varakhedi
Epistemology of the Dvaita school of thought is presented in this short monograph Pramāṇapaddhati – the Path of Proofs, authored by Śrī Jayatīrtha. Epistemology is the science of knowledge that deals with the origin and nature of cognitive events and their means.
Ācārya Madhva, the proponent of the Dvaita school, has explained about the epistemology of this new school in his works. Since Madhva’s language is profound and the elucidations are scattered over his several works, it is difficult to comprehend for a novice. Hence, Pramāṇapaddhati was composed by his successor of third generation Śrī Jayatīrtha. The simple and captivating
style of this work is sure to ignite the interest in the readers to conduct further study in detail. This work is not only regarded as a standard textbook of Dvaita studies, but also considered as a basic authentic work in the Dvaita dialectic literature.This work is rendered into English by Prof Shrinivasa Varakhedi adopting the mirror-translation method.
Interested readers may write to us at mup@manipal.edu about purchasing the book.Also available on

-
Aparichita
₹170.00Translator: Prakash Nayakತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು. ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾದ ಅಲ್ಬರ್ಟ್ ಕಮೂನ ಸುಪ್ರಸಿದ್ದ ಕಾದಂಬರಿ “ದ ಸ್ಟ್ರೇಂಜರ್” ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಹಲವು ಪೀಳಿಗೆಗಳ ಓದುಗರನ್ನು ವಿವಿಧ ರೀತಿಗಳಲ್ಲಿ ಆಕರ್ಷಿಸುತ್ತ ಬಂದಿದೆ. ೧೯೪೨ರಲ್ಲಿ ಮೊದಲು ಪ್ರಕಟವಾದ ಈ ಫ್ರೆಂಚ್ ಕಾದಂಬರಿ ಕಳೆದ ಎಂಟು ದಶಕಗಳಲ್ಲಿ ಪಡೆದುಕೊಂಡಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ- ಪ್ರತಿಸ್ಪಂದನೆಗಳೂ ವೈವಿಧ್ಯಮಯವಾಗಿವೆ. ಪ್ರತಿವೊಂದು ಪೀಳಿಗೆಯೂ ಈ ಕೃತಿಯನ್ನು ಹೊಸದಾಗಿ ಓದುತ್ತ, ಅನುವಾದಿಸಿಕೊಳ್ಳುತ್ತ, ವಿಮರ್ಶಿಸುತ್ತ, ಇಂಥ ಅನುವಾದಗಳ, ವ್ಯಾಖಾನಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಕನ್ನಡದಲ್ಲಿ ಈ ಮೊದಲೇ, ೧೯೭ ೦ರಲ್ಲಿ, “ಅನ್ಯ” ಎಂಬ ಹೆಸರಿನಲ್ಲಿ ಡಾ. ಡಿ. ಎ. ಶಂಕರ್ ಅವರಿಂದ ಅನುವಾದಗೊಂಡಿದ್ದ ಈ ಕಾದಂಬರಿಯು ಅರ್ಧ ಶತಮಾನದ ನಂತರ ಮತ್ತೆ “ಅಪರಿಚಿತ” ಎಂಬ ಹೆಸರಿನಿಂದ ಶ್ರೀ ಪ್ರಕಾಶ್ ನಾಯಕ್ ಅವರಿಂದ ಹೊಸದಾಗಿ ಅನುವಾದಗೊಂಡು ಈ ಪರಂಪರೆಯನ್ನು ಮುಂದುವರಿಸಿದೆ. ಸ್ವತಃ ಓರ್ವ ಪ್ರತಿಭಾವಂತ ಕತೆಗಾರ-ಕಾದಂಬರಿಕಾರರಾಗಿರುವ ಪ್ರಕಾಶ್ ನಾಯಕ್ ಅವರ ಈ ಸರಳ ಸುಂದರ ಅನುವಾದವು ಕಮೂ ಕೃತಿಯ ಮರು ಓದು-ಹೊಸ ಓದುಗರನ್ನು ಆಹ್ವಾನಿಸುವಂತಿದೆ.Interested customers may write to us at mup@manipal.edu about purchasing the book.
Also available on

-
Kannada Theatre History 1850-1950: A Sourcebook
₹250.00Edited by: Akshara K V with B R Venkataramana Aithala, Deepa Ganesh
This source book on Kannada theatre history is a valuable contribution to the larger field of Indian Theatre Studies. Avoiding the shortcuts of an overview or a Wikipedia-like assemblage of information, it delves into the lives, histories, struggles, debates and anecdotes surrounding some of the most pioneering figures in the shaping of Kannada theatre between 1850-1950. The selection of primary sources, most of which are being made available in English for the first time, is nothing short of a revelation in the way it illuminates insights into the actual making and thinking of theatre practice. Here we have a model of how the construct of ‘Indian Theatre’ can be textured, inflected, individuated and problematized at regional, local and intracultural levels. Rustom Bharucha .This book is a labour of love by scholars who not only love Kannada theatre, but want to pass on their enjoyment of it. Delving deep into folklore oral history, local history, gossip debate and discourse, the editors bring out the world of Kannada theatres in pluralistic terms. Scholarship and playfulness combine to create a powerful act of storytelling where the book itself mimics the career of Kannada theatre. As an anthology it becomes an initiation rite, an introduction to all the great figures, not as hagiography but as nuanced analysis. Big questions and little questions combine to create both a sense of combativeness and a wonderful feeling of homecoming. Like tricksters, they break the binaries of tradition and modernity, treating it almost like a bad play which needs new scripts and new performers. A wonderful anthology. A deeply desi book, with all the cosmopolitanism of world theatre.
Interested readers may write to us at mup@manipal.edu about purchasing the book.
-
Nanna Parni Shaale
₹290.00Author: Thakur S Powdyel Translator: N T Bhat
ನನ್ನ ಪರ್ಣ ಶಾಲೆ ಠಾಕೂರ್ ಎಸ್ ಪಡೆಯಲು ಅವರು ಇಂಗ್ಲಿಷಿನಲ್ಲಿ ರಚಿಸಿದ ಪುಸ್ತಕದ ಕನ್ನಡ ಅನುವಾದ, ಭೂತಾನ್ ರಾಜ್ಯದಲ್ಲಿ ರಾಷ್ಟ್ರವ್ಯಾಪಿಯಾಗಿ ಅಳವಡಿಸಲಾದ ಶಿಕ್ಷಣ ಯೋಜನೆಯನ್ನು ಪೌಡಿಯಲ್ “ಮೈ ಗ್ರೀನ್ ಸ್ಕೂಲ್” ಎಂಬ ಹೆಸರಿನಲ್ಲಿ ವಿವರಿಸಿದ್ದಾರೆ. ಮೂಲದ ಇಂಗ್ಲಿಷ್ ಶೀರ್ಷಿಕೆ ಹೊಂದಿಕೊಳ್ಳುವಂತ ಈ ಅನುವಾದಕ್ಕೆ ಪರ್ಣ ಶಾಲೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿ ವ್ಯಕ್ತಿತ್ವ ವನ್ನು ಸರ್ವಾಂಗೀಣ ವಾಗಿ ರೂಪಿಸುವ ಉದಾತ್ತ ಧೈರ್ಯವನ್ನು ಶಿಕ್ಷಣವು ಹೊಂದಿರಬೇಕೆಂಬುದನ್ನು ಈ ಪುಸ್ತಕದಲ್ಲಿ ಗಂಭೀರವಾಗಿ ಪ್ರತಿ ಪಾದಿಸುತ್ತಾರೆ. ಮನುಷ್ಯನು ಪ್ರಕೃತಿಯೊಂದಿಗೆ ತಾದಾತ್ಮ್ಯ ಭಾವವನ್ನು ಹೊಂದಿಕೊಳ್ಳುವುದು ಸರ್ವಾಂಗೀಣ ವ್ಯಕ್ತಿತ್ವದಲ್ಲಿ ಆಂತರ್ಗತವಾಗಿದೆ. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಈ ಲಕ್ಷ್ಯವೂ ಇರಬೇಕೆಂಬುದು ಸ್ವತಸ್ಸಿದ್ದ. ಈ ನಿಟ್ಟಿನಲ್ಲಿ ಉದಾತ್ತ ಶಿಕ್ಷಣ ನೀಡುವ ಶಾಲೆಯನ್ನು ಗ್ರೀನ್ ಸ್ಕೂಲ್ ಎಂದು ಕರೆಯುವುದು ಸರ್ವಥಾ ಸ ರಿ. ಅಂತೆಯೇ ಈ ಶಿಕ್ಷಣ ನೀತಿಯನ್ನು ಭಾರತದಲ್ಲೂ ವ್ಯಾಪಕವಾಗಿ ಅಳವಡಿಸುವುದು ಅಪೇಕ್ಷಣೀಯ.
Also available on

eBook available on

-
English Drama on the Bombay Stage in the Late Eighteenth and Nineteenth Century
₹570.00Author: Kumudini Arvind Mehta Editor: Sharmishta Saha
Theatre in Mumbai or colonial Bombay emerged at a time when the city was still finding its own contours and taking shape. “Theatre” in the sense of the art form and the word that we know today, which has been comfortably incorporated in almost all Indian languages also took shape during this early period. Kumudini Arvind Mehta’s doctoral dissertation, submitted to the University of Bombay, now known as University of Mumbai is being published in the form of this book. It navigates the journey of “theatre” starting with the early “amateur theatre” at Bombay Green in the late eighteenth century. Today we know this area as the Horniman Circle in Mumbai. She traces the origins of professional theatre in colonial Bombay to the amateur exercises of the English inhabitants, the Parsi businessmen and the English educated local inhabitants of the city. She painstakingly goes through newspaper articles and announcements, old journals, property papers, old maps etc., to weave the narrative of “theatre” that shapes the legacy of the art form that was either inherited or rejected by later artists. Mehta’s work is significant not only for the study of “theatre” but also to understand colonial sociability and the role of the English language in this regard. Sharmistha Saha, the editor of the book has given it its present shape. She has primarily updated citations, incorporated information on current research as also images of the erstwhile theatre districts wherever applicable.
Interested readers may write to us at mup@manipal.edu about purchasing the book.
-
Humanitarianism and Democracy (Maanava Dharmah – Prajaaprabhutvam Cheti Shatakadvayam)
₹240.00Author: M V Nadkarni
These Satkarnas are Prof Nadkarni’s passionate plea for an authentic democratic order which guarantees the rights of every citizen while each citizen participates in it being fully aware of his / her duties. The complementarity of rights and duties is shown to be the essence of genuine democracy.
Interested customers may write to us at mup@manipal.edu about purchasing the book.
Also available on











Be the first to review “Phedra”
You must be logged in to post a review.