Lotus Pond
₹210.00
Author: K Tara Bhat, Translator: Geetha Sreenivasan
Lotus Pond explores women’s plight beyond the emotional level; it is evident that the author is immensely intrigued by the feminist ideals.
The novel potently depicts how each woman is restrained by her own body; she is compelled to safeguard it at all costs. This becomes her inescapable destiny. It is ironical that the elite colony- Garden view, shares this helplessness with the neighbouring slums. Whether it is the attack on the composure of a rich woman- Krupa, or the inhuman exploitation of poor Chami’s infant, the common source of torment remains- patriarchal cruelty.
The entity which reigns supreme in the Garden View colony is money- a weapon wielded by men. In the grand houses of the colony, there are all the commodities that money can buy; still, the grandeur of these houses is incomplete, empty; devoid of sounds of joy. The residents think no more of love and compassion. Hence, they receive only these- a wealth which fails to bring love and contentment. Ayesha, who endures in this environment like a shadow, is a witness to this hypocritical way of life.
Tara Bhat gained prominence with her first novel Avyakta and continued to make valuable contribution to the Kannada literary world with her second endeavour- Lotus Pond.
Interested customers may write to us at mup@manipal.edu about purchasing the book.
| Also available on |
| Category: | Works in Fiction |
|---|
| Format |
|---|
Related products
-
Inti Dvadasha Akhyana
₹120.00Author: Sathyavathi Harikrishnan
ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.
Interested customers may write to us at mup@manipal.edu about purchasing the book.
Also available on

-
Sangita Lokadrishti
₹295.00Author: Sumangala
ತಂದೆ-ಮಗಳ ಸುರಬಹಾರಿನ ಸಂಗೀತಬಂಧದ ಚಿತ್ರಣದಿಂದ ಆರಂಭಗೊಳ್ಳುವ ಈ ಕಿರುಕೃತಿಯು ಸಾಗರ ವೀಣೆ ರೂಪುಗೊಳಿಸಿದ ಇನ್ನೊಂದು ತಂದೆ-ಮಗಳ ಸಂಗೀತಬಂಧದ ಚಿತ್ರಣದೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ನಾಲ್ವರು ಸಂಗೀತಗಾರರ ಬದುಕಿನ ಕೆಲವು ಸನ್ನಿವೇಶಗಳು, ಸಂಗೀತಪಯಣದಲ್ಲಿ ಅವರು ಸಾಗಿದ ಹಾದಿ, ಕಠಿಣ ಸಂದರ್ಭಗಳು, ಅವರ ಸಾಂಗೀತಿಕ ಮನೋಧರ್ಮ, ರಾಗರೂಪದ ಕುರಿತ ದೃಷ್ಟಿಕೋನ, ಇತ್ಯಾದಿ ಅಂಶಗಳ ಸ್ಥೂಲ ಚಿತ್ರಣವಿದೆ.
ಸುರಬಹಾರಿನ ದಂತಕಥೆಯೆಂದೇ ಹೇಳಬಹುದಾದ ವಿದುಷಿ ಅನ್ನಪೂರ್ಣಾ ದೇವಿಯವರ ಖಾಸಗಿ ಬದುಕು, ಏಕಾಂತ ನಿಗೂಢವೆನ್ನಿಸುವ ಹಾಗೆಯೇ ಮೈಹರ್ ಘರಾನೆಯ ಸ್ವರಸಂಪತ್ತನ್ನು ಶಿಷ್ಯರಿಗೆ ಧಾರೆಯೆರೆದು ಕಲಿಸುತ್ತ, ಹಲವರನ್ನು ಮೇರು ಕಲಾವಿದರಾಗಿ ರೂಪುಗೊಳಿಸಿದ ಬಗೆಯೂ ಅನನ್ಯ. ಕೃತಿಯಲ್ಲಿ ಚಿತ್ರಿಸಿದ ಇನ್ನುಳಿದ ಮೂವರು ಸಂಗೀತಗಾರರು ನಮ್ಮ ನೆರೆಯ ಪಾಕಿಸ್ತಾನದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಇನ್ನಷ್ಟು ಸಮೃದ್ಧಗೊಳಿಸಿದವರು.
“ಏ ದಯ್ಯಾ… ಕಹಾಂ ಗಯೇ ವೇ ಲೋಗ್… ಬ್ರಿಜ ಕೆ ಬಸಯ್ಯಾ…”
ಮನುಷ್ಯರ ನಡುವೆ ಹತ್ತುಹಲವು ಬಗೆಯ ದ್ವೇಷದ ಗೋಡೆಗಳು ಎದ್ದು ನಿಂತಿರುವ ಇಂದಿನ ದಿನಮಾನದಲ್ಲಿ ಭಿನ್ನತೆಗಳಿದ್ದರೂ ಪರಸ್ಪರ ಸಂವಾದ ನಡೆಸುತ್ತಿದ್ದ ಆ ಜನರನ್ನು, ಆ ಕಾಲಘಟ್ಟವನ್ನು ಮತ್ತೆ ಕಂಡುಕೊಳ್ಳಲು ಬಹುಶಃ ಇಂತಹ ಸಂಗೀತಗಾರರ ಕೊರಳೊಳಗಿನ, ಬೆರಳೊಳಗಿನ ಸ್ವರಗಳೇ ನಮ್ಮ ಕೈಹಿಡಿದು ಮುನ್ನಡೆಸಬೇಕಿದೆ.
Interested readers may write to us at mup@manipal.edu about purchasing the book.
-
Akka Mahadevi, the questioning poet-saint
₹255.00Author: D A Shankar
This book presents the mystical ruminations and literary excellence of Akka Mahadevi, the earliest example of a gender-liberated woman writer, credited with the composition of over four hundred and forty remarkably self-explorative Vachanas. Akka Mahadevi represents a powerfully authentic female voice of the radical, egalitarian Sharana Movement, which questioned the socially established barrier between genders and ushered in a world of socio-cultural equality.
In this book, the author explores the questioning spirit intrinsic to Akka Mahadevi’s life and writings, as she questions the widely held conventional norms: the traditional husband-wife relationship, her parents, elders; she questions Basavanna and Allama for their habituated patriarchal manner of speaking, and she bravely questions her personal deity whom she loves and adores. Apart from discerning a credible ‘history’ and background to Akka’s works, this book makes available a rendition of her selectively profound and memorable Vachana in modern English, that crosses the ?the gulf of language and the gulf of time.
Interested readers may write to us at mup@manipal.edu about purchasing the book.
-
Sati Kamale
₹240.00Author: S U Paniyadi Translators: B Surendra Rao, K Chinnappa Gowda
This eponymous novel is centred on Kamale, who is an embodiment of wifely virtue. For fifteen long years Kamale lives the life of a widow to the outside world, nurturing the hopes of reuniting with the husband one day. Alone in the room, each night she wears her marks of a married woman with the dagger gifted by Umesha next to her. It could be seen as an exposition on the then existing indigenous discourse in India in the 19th century and early 20th century. Kamale, in her rigorous commitment and in retrieving her husband from ‘death’, is fashioned after Savithri in an intertextual reference to Mahabharata’s episode of “Satyavan and Savithri”. The novel might look conservative for the present-day reader, but it is a representative literary work of the time when Paniyadi, among many others, wanted to regain the independent status of the Tulu language which had somehow slipped out of its pedestal.
Interested readers may write to us at mup@manipal.edu about purchasing the book.
-
Anurakte- The Enamoured
₹390.00Author: Vyasaraya Ballal Translator: Poornima Hebbar
There are many rags-to-riches stories around the city of Mumbai. However, here is a story of transformation of a woman and her true self in the city of dreams. Set in Mangalore and Mumbai of the late 1940s, Anurakte- The Enamoured is an elegantly written story of a woman and her changing worldview over a period of time. Sumithra, a young woman with ordinary dreams and aspirations, comes to the then Bombay in search of livelihood. Little did she know that her experiences in the city and her zest for an independent life would transform her into a different person. She breaks the shell and resolves not to look back. The book is a poignant tale of love, loss, betrayal, family, relationships and traditions. The culturescape of Mumbai beautifully intertwines with her dreams. It is as much a story of the vibrancy of Mumbai as it is about Sumithra’s journey towards freedom.
Interested readers may write to us at mup@manipal.edu about purchasing the book.
-
U-Turn
₹180.00Author: Anand Mhasvekar, Translator: Neeta Inamdar
ಮರಾಠಿ ನಾಟಕ. ಯು-ಟರ್ನ್ ಮಹಾರಾಷ್ಟ್ರ ಮತ್ತು ಅದರಾಚೆಗೆ 585 ಕ್ಕೂ ಹೆಚ್ಚು ಪ್ರದರ್ಶನಗಳೊಂದಿಗೆ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ. ಗುಜರಾತಿಯಲ್ಲಿ ಇದರ ಅನುವಾದವು 115 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ ಮತ್ತು ಹಿಂದಿಯಲ್ಲಿ 50 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಈ ಯಶಸ್ಸು ಶ್ರೀಮತಿ ಸವಿತಾ ಶಾಸ್ತ್ರಿಯವರ ಬೆಂಬಲದೊಂದಿಗೆ ಕನ್ನಡದಲ್ಲಿ ಈ ಕೃತಿಯನ್ನು ಅನುವಾದಿಸಲು ಪ್ರೊ.ನೀತಾ ಇನಾಮದಾರ್ ಅವರನ್ನು ಪ್ರೋತ್ಸಾಹಿಸಿತು. ನಾಟಕವು ಉದ್ದಕ್ಕೂ ಕೇವಲ ಎರಡು ಪಾತ್ರಗಳನ್ನು ಹೊಂದಿದೆ ಮತ್ತು ಇಡೀ ಅವಧಿಗೆ ವೇದಿಕೆಯ ಮೇಲಿರುವ ಇಬ್ಬರನ್ನು ಹೊರತುಪಡಿಸಿ ಒಂದೆರಡು ಧ್ವನಿಗಳನ್ನು ಹೊಂದಿದೆ. ನಾಟಕದ ಕೇಂದ್ರ ಕಲ್ಪನೆಯು ಆಧುನಿಕತೆಯನ್ನು ಒಪ್ಪಿಕೊಳ್ಳುವಲ್ಲಿನ ವ್ಯತ್ಯಾಸಗಳು ಮತ್ತು ಎರಡು ವಿಭಿನ್ನ ತಲೆಮಾರುಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಘರ್ಷಗಳು. ವಿಚ್ಛೇದಿತ ಸೇನೆಯ ಮೇಜರ್ ಮತ್ತು 50 ರ ದಶಕದ ಅಂತ್ಯದಲ್ಲಿರುವ ವಿಧವೆಯ ನಡುವಿನ ಒಡನಾಟವನ್ನು ಅವರ ಮಕ್ಕಳು ವಿರೋಧಿಸುತ್ತಾರೆ ಮತ್ತು ಅವರು ತಮ್ಮನ್ನು ತಾವು ಆಧುನಿಕತೆಯನ್ನು ಅಳವಡಿಸಿಕೊಂಡರೂ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ನೀತಾ ಇನಾಮದಾರ್ ಅವರು ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ (MU) ಯುರೋಪಿಯನ್ ಅಧ್ಯಯನ ವಿಭಾಗದ (DES) ಮುಖ್ಯಸ್ಥರಾಗಿದ್ದಾರೆ ಮತ್ತು ಮಣಿಪಾಲ್ ಯೂನಿವರ್ಸಲ್ ಪ್ರೆಸ್ ನ (MUP) ಮುಖ್ಯ ಸಂಪಾದಕರಾಗಿದ್ದಾರೆ. ಸಂಗೀತ ಮತ್ತು ರಂಗಭೂಮಿ ಅವರ ಆಸಕ್ತಿಗಳಾಗಿದ್ದು, ಶ್ರೀಮತಿ ಸವಿತಾ ಶಾಸ್ತ್ರಿ ಅವರ ನೆರವಿನೊಂದಿಗೆ ಈ ಕೆಲಸವನ್ನು ಕೈಗೊಳ್ಳುವಂತೆ ಮಾಡಿತು. ಸವಿತಾ ಶಾಸ್ತ್ರಿ ಅವರು ಮಣಿಪಾಲದ ಮಹಿಳಾ ಉದ್ಯಮಿಯಾಗಿದ್ದು, ಅವರು ಬಾಬಾ ಆಮ್ಟೆ ಅವರ ಆನಂದವನಕ್ಕೆ ಧನಸಹಾಯವನ್ನೂ ಮಾಡುತ್ತಾರೆ. ಅವರು ಮರಾಠಿ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪುಸ್ತಕಗಳು ಮತ್ತು ನಾಟಕಗಳ ಓದುಗರಾಗಿದ್ದಾರೆ, ಅವರು ಈ ಅನುವಾದ ಯೋಜನೆಗೆ ತಮ್ಮ ಬೆಂಬಲವನ್ನು ನೀಡಿದರು.
Interested readers may write to us at mup@manipal.edu about purchasing the book.
-
The Zoo In My Backyard
₹290.00Author: Usha Rajagopalan
What can you expect in a family of quirky adults, hyperactive children, and an assortment of pets? The author and her siblings shared their childhood with Kesavan, the incorrigibly curious black monkey; Judie, the nimble giant squirrel; Mini, the shy mouse deer that strayed; Psitta, the cackling parakeet; Devil, the runaway hound and many more creatures great and small. The adventures of the children and antics of their pets, together with the adults in the family make for a whole lot of fun and laughter ? not just in the backyard but indoors as well.
Interested readers may write to us at mup@manipal.edu about purchasing the book.
-
A Bond So Sacred
₹450.00A Bond So Sacred tells the story of Raman, a satyagrahi, who adopts Kokila, an orphan. He leaves the five year old in the care of his mother while he plunges into the freedom struggle. His nationalist fervour, however, clashes with his love for Amina, his charming neighbour who wants parental approval to their marriage. Raman’s mother is as staunch a Brahmin as Amina’s father is a Muslim. Will Raman be able to get their consent. The joy of India becoming an independent nation is marred by Gandhiji’s death. Raman’s fellow satyagrahis have gone their ways and he finds himself with no role to play in a rapidly changing country. Meanwhile, Kokila, his protégée, has her own battles to fight. As the years bring them together again, Kokila discovers truths about Raman that she would never have imagined. She is forced to confront the ghosts of the past, his and hers.
Interested readers may write to us at mup@manipal.edu about purchasing the book.









